tag:blogger.com,1999:blog-6516990777259512064.post2034885584863216664..comments2023-09-03T09:42:57.665+05:30Comments on ರವೀಶ್ ಕುಮಾರ್ : ಹ೦ಸ ಗೀತೆ - ಹಾಡು ಹಕ್ಕಿಯ ಬದುಕು, ಬವಣೆRaveesh Kumarhttp://www.blogger.com/profile/02898028390727186228noreply@blogger.comBlogger9125tag:blogger.com,1999:blog-6516990777259512064.post-87777526282254137612022-06-24T14:28:07.267+05:302022-06-24T14:28:07.267+05:30ನಮಸ್ಕಾರ ತುಂಬ ಒಳ್ಳೇ ಮಾಹಿತಿ ಸಿಕ್ಕಿತ್ತು ಅದರೆ ನನಗ...ನಮಸ್ಕಾರ ತುಂಬ ಒಳ್ಳೇ ಮಾಹಿತಿ ಸಿಕ್ಕಿತ್ತು ಅದರೆ ನನಗೆ ಹಂಸಗೀತೆ ಯ ಅರ್ಥ ಹುಡುಕುತ್ತಿದೆ ದಯವಿಟ್ಟು ನಿಮಗೆ ತಿಳಿದಿದ್ದರೆ ದಯವಿಟ್ಟು ನನಗು ತಿಳಿಸಿ ಇದು ರಾಗವೊ ಸ್ವರವೊ ತಾಳವೂ ಗೊತ್ತಾಗ್ತಿಲ್ಲ ನನಗೆ ಹಂಸಗೀತೆ ಯ ಅರ್ಥ ತಿಳಿಯುವ ಆಸಕ್ತಿ ದಯವಿಟ್ಟು ತಿಳಿಸಿ 🙏🙏Anonymousnoreply@blogger.comtag:blogger.com,1999:blog-6516990777259512064.post-58517831495269666622010-06-17T19:02:11.054+05:302010-06-17T19:02:11.054+05:30ವಾಣಿಶ್ರೀಯವರೇ,
ನಿಮ್ಮ ಅಭಿನ೦ದನೆಗೆ ಧನ್ಯವಾದಗಳು.ವಾಣಿಶ್ರೀಯವರೇ,<br />ನಿಮ್ಮ ಅಭಿನ೦ದನೆಗೆ ಧನ್ಯವಾದಗಳು.Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-6516990777259512064.post-24281972963723689272010-06-17T15:51:31.830+05:302010-06-17T15:51:31.830+05:30ರವೀಶ್ ಕುಮಾರ್ ರವರೆ ,
ನನ್ನೊಲುಮೆಯ ತರಾಸು ಅವರ "...ರವೀಶ್ ಕುಮಾರ್ ರವರೆ ,<br /><br />ನನ್ನೊಲುಮೆಯ ತರಾಸು ಅವರ "ಹಂಸಗೀತೆ " ಯ ಬಗ್ಗೆ ಬರೆದಿದ್ದೀರಿ,ನಿಮಗೆ ನನ್ನ ಹೃದಯಪೂರ್ವಕ ಧನ್ಯವಾಧಗಳು ......<br />ಹಂಸಗೀತೆಯನ್ನು ಅಂತರ್ಜಾಲದಲ್ಲಿ ಓದಲು ಸಹಾಯವಾಗುವಂತೆ ಮಾಹಿತಿ ನೀಡಿದ್ದಕ್ಕಾಗಿ ,ನಿಮಗೆ ನಾನು ಆಭಾರಿಯಾಗಿದ್ದೇನೆ .<br /><br />ಇಂತಿ<br />ವಾಣಿಶ್ರೀ ಪಲ್ಲಾಗಟ್ಟೆ ಮಠ ,<br />ನಾಯಕನಹಟ್ಟಿ ,<br />ಚಿತ್ರದುರ್ಗ .ವಾಣಿಶ್ರೀ ಪಲ್ಲಾಗಟ್ಟೆ ಮಠnoreply@blogger.comtag:blogger.com,1999:blog-6516990777259512064.post-73679274985520991652010-01-05T09:57:01.272+05:302010-01-05T09:57:01.272+05:30Thanks RamchandraThanks RamchandraRaveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-6516990777259512064.post-27249624715058765772010-01-05T09:47:30.878+05:302010-01-05T09:47:30.878+05:30Insightful articleInsightful articleRamchandra PNhttps://www.blogger.com/profile/00021098690419612286noreply@blogger.comtag:blogger.com,1999:blog-6516990777259512064.post-58031502081337535142010-01-05T09:46:37.585+05:302010-01-05T09:46:37.585+05:30insightful articleinsightful articleRamchandra PNhttps://www.blogger.com/profile/00021098690419612286noreply@blogger.comtag:blogger.com,1999:blog-6516990777259512064.post-38911190587097646512009-04-15T21:00:00.000+05:302009-04-15T21:00:00.000+05:30ಹ೦ಸಾನ೦ದಿಯವರೇ,
ತಮ್ಮ ಪ್ರತಿಕ್ರಿಯೆ/ಮಾಹಿತಿಗೆ ಧನ್ಯವಾದಗಳು...ಹ೦ಸಾನ೦ದಿಯವರೇ,<br />ತಮ್ಮ ಪ್ರತಿಕ್ರಿಯೆ/ಮಾಹಿತಿಗೆ ಧನ್ಯವಾದಗಳು.<br /><br />1.ನೀವು ಹೇಳಿದ್ದು ಸರಿ. ಭೈರವಿ ವೆ೦ಕಟ ಸುಬ್ಬಯ್ಯ ಒ೦ದು ಕಾಲ್ಪನಿಕ ಪಾತ್ರ. ತರಾಸು ರವರು ಹ೦ಸಗೀತೆಯ ಮೊದಲ ಮುದ್ರಣದಲ್ಲಿ ಹೀಗೆ ಹೇಳುತ್ತಾರೆ - "ಇದರಲ್ಲಿ ಬರುವ ಎಲ್ಲ ಪಾತ್ರಗಳು ಕಲ್ಪನಾಸೃಷ್ಟಿ;ಯಾವ ಜೀವ೦ತ ವ್ಯಕ್ತಿಯನ್ನೂ ದೃಷ್ಟಿಯಲ್ಲಿಟ್ಟುಕೊ೦ಡು ರಚಿತವಾದುದಲ್ಲ. ರಾಗ ಸಾಕ್ಷಾತ್ಕಾರ, ರಾಗವನ್ನು ಒತ್ತೆ ಇಡುವುದು, ಹೂವಿನಿ೦ದ ಪಾಠ ಕಲಿಯುವುದು - ಇವು ನಾನು ಕೇಳಿದ ಹಿರಿಯರ ಕಥೆಗಳಿ೦ದ ಪ್ರೇರೇಪಿತ".(ಲೇಖನದಲ್ಲಿ ಈ ತಪ್ಪನ್ನು ಸರಿಪಡಿಸಿದ್ದೇನೆ.)<br />2 ಮತ್ತು 3. ಶಾಸ್ತ್ರೀಯ ಸ೦ಗೀತದ ಪ್ರಕಾರಗಳ ಬಗ್ಗೆ ನನಗೆ ತಿಳಿದಿರುವುದು ಕಡಿಮೆ. ಉತ್ತರಾದಿ ಹಾಗೂ ದಕ್ಷಿಣಾದಿ ಸ೦ಗೀತಗಳು ಕವಲೊಡೆಯುವ ಬಗ್ಗೆ ಕಾದ೦ಬರಿಯಲ್ಲಿ ತರಾಸುರವರು ಏನು ಹೇಳಿದ್ದಾರೋ ಅದನ್ನಷ್ಟೇ ಬರೆದಿರುವೆ. ಕಾದ೦ಬರಿಯಲ್ಲಿ ಬಯಲು ನಾಟಕವಾಡಿಸುವ ಚಿನ್ನಪ್ಪ ಹೀಗೆ ಹೇಳುತ್ತಾನೆ - "ದಕ್ಷಿಣಾದಿ, ಉತ್ತರಾದಿ ಎ೦ದು ಕರೆಯುವುದೆಲ್ಲಾ ಈಗಿನದು; ಅ೦ದರೆ ತ್ಯಾಗರಾಜ ಸ್ವಾಮಿಗಳು, ಶ್ಯಾಮಾಶಾಸ್ತ್ರಿಗಳು, ಮುತ್ತುಸ್ವಾಮಿ ದೀಕ್ಷಿತರ ಕಾಲದ ನ೦ತರ ಬ೦ದ ಹೆಸರು. ಅವರೇ ಈ ಮಾರ್ಗ ಪರಿಷ್ಕಾರ ಮಾಡಿದೋರು." (ಪುಟ 135)Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-6516990777259512064.post-1712244753977873602009-04-14T23:07:00.000+05:302009-04-14T23:07:00.000+05:30ಒಂದೆರಡು ವಿಷಯ ಹೇಳಬೇಕೆನ್ನಿಸಿತು - ಹಂಸಗೀತೆ ಓದಿ ಬಹಳ ವರ್...ಒಂದೆರಡು ವಿಷಯ ಹೇಳಬೇಕೆನ್ನಿಸಿತು - ಹಂಸಗೀತೆ ಓದಿ ಬಹಳ ವರ್ಷಗಳಾಗಿವೆ, ಆದ್ದರಿಂದರೆ ತಪ್ಪಿದ್ದರೆ ಕ್ಷಮೆ ಇರಲಿ.<br /><br />೧. ನನಗೆ ತಿಳಿದಹಾಗೆ, ಭೈರವಿ ವೆಂಕಟಸುಬ್ಬಯ್ಯ ಒಬ್ಬ ನಿಜವಾದ ಸಂಗೀತಗಾರನಲ್ಲ -ಬದಲಿಗೆ ತರಾಸು ಅವರ ಕಲ್ಪನೆಯಲ್ಲಿ ಮೂಡಿಬಂದವನು.<br /><br />೨. ಉತ್ತರಾದಿ-ದಕ್ಷಿಣಾದಿಗಳು ಕವಲಾಗುವುದು ಇನ್ನೂ ಸ್ವಲ್ಪ ಮೊದಲೇ, ಅಂದರೆ ೧೫ ರಿಂದ ೧೬ ನೇ ಶತಮಾನದ ಹೊತ್ತಿಗಾಗಲೇ ಆರಂಭವಾಗಿದ್ದು, ತ್ಯಾಗರಾಜ ದೀಕ್ಷಿತರು ಮೊದಲಾದವರ ಹೊತ್ತಿಗಾಗಲೇ ಎರಡೂ ವಿಧಗಳು ಬೇರೂರಿದ್ದವು<br /><br />೩. ಮತ್ತೆ ಕಥೆ ನಡೆಯುವ ಟಿಪ್ಪೂ ಕಾಲವೂ (೧೭೫೦-೧೭೯೯) ಮತ್ತು ತ್ಯಾಗರಾಜ (೧೭೪೯-೧೮೬೯)ದೀಕ್ಷಿತರೇ ಮೊದಲಾದವರು ಇದ್ದ ಕಾಲವೂ ಸುಮಾರು ಒಂದೇ. ಹಾಗಾಗಿ, ತ್ಯಾಗರಾಜರ ಮುಂಚೆ ಈ ಬಗೆಗಳು ಇರಲಿಲ್ಲ ಎಂದು ಒಂದು ಪಾತ್ರದ ಮೂಲಕ ಹೇಳಿಸಿದ್ದರೆ, ಅದು ಸ್ವಲ್ಪ ತಪ್ಪಾಗುತ್ತದೆ.hamsanandihttps://www.blogger.com/profile/15560853535208005782noreply@blogger.comtag:blogger.com,1999:blog-6516990777259512064.post-70784108716383677812009-04-13T11:13:00.000+05:302009-04-13T11:13:00.000+05:30ಹೌದು, ಹಂಸಗೀತೆ ಅದ್ಭುತ ಪುಸ್ತಕ.ಪುಸ್ತಕಕ್ಕೆ ಹೋಲಿಸಿದರೆ, ...ಹೌದು, ಹಂಸಗೀತೆ ಅದ್ಭುತ ಪುಸ್ತಕ.<BR/>ಪುಸ್ತಕಕ್ಕೆ ಹೋಲಿಸಿದರೆ, ಹಂಸಗೀತೆ ಚಿತ್ರ ಸೊನ್ನೆ ಎನ್ನಬಹುದು!guruvehttps://www.blogger.com/profile/18082033997786489720noreply@blogger.com