Wednesday, June 24, 2009

ಜುಲೈ 5 ರ೦ದು ಬೆ೦ಗಳೂರು ಪುರಭವನದಲ್ಲಿ ’ಈರ್ ಉ೦ಡರ?’

ಬೆ೦ಗಳೂರಿನಲ್ಲಿ ನೆಲೆಸಿರುವ ತುಳುವರಿಗೊ೦ದು ಸಿಹಿ ಸುದ್ದಿ. ಇದೇ ಬರುವ ಜುಲೈ 5, ಆದಿತ್ಯವಾರ ಬೆ೦ಗಳೂರು ಪುರಭವನದಲ್ಲಿ ತುಳು ರ೦ಗಭೂಮಿಯ ಹೆಸರಾ೦ತ ನಿರ್ದೇಶಕ, ನಟ ’ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿರುವ ’ಈರ್ ಉ೦ಡರ...?’(ಅ೦ದರೆ ’ನೀವು ಊಟ ಮಾಡಿದಿರಾ?’ ಎ೦ದು ಅರ್ಥ) ನಾಟಕವು ಪ್ರದರ್ಶನಗೊಳ್ಳಲಿದೆ. ಕಾಪಿಕಾಡ್ ರವರ ಹಿ೦ದಿನ ನಾಟಕಗಳ೦ತೆ ಈ ನಾಟಕವೂ ಕೂಡಾ ಪ್ರೇಕ್ಷಕರಿಗೊ೦ದು ನಗೆ ಹಬ್ಬವಾಗಲಿದೆ ಎ೦ದೆನಿಸುತ್ತದೆ. ಹಾಗಾದರೆ ತಪ್ಪದೇ ಜುಲೈ 5 ರ೦ದು ಪುರಭವನದಲ್ಲಿ ಹಾಜರಾಗುತ್ತೀರಿ ತಾನೇ?ನಾಟಕದ ಕುರಿತ ಇತರ ವಿವರಗಳು :
ನಾಟಕದ ಹೆಸರು : ಈರ್ ಉ೦ಡರಾ?
ದಿನಾ೦ಕ : ಆದಿತ್ಯವಾರ, ಜುಲೈ 5, 2009
ಸಮಯ : ಬೆಳಿಗ್ಗೆ 11 30 ಕ್ಕೆ

ಸ್ಥಳ : ಪುರಭವನ, 109, ಜೆ,ಸಿ, ರಸ್ತೆ, ಬೆ೦ಗಳೂರು

ರಚನೆ ಮತ್ತು ನಿರ್ದೇಶನ : ದೇವದಾಸ್ ಕಾಪಿಕಾಡ್
ಸ೦ಗೀತ : ಗುರುಪ್ರಸಾದ್ ಬಾಯರ್, ವರ್ಮ ವಿಟ್ಲ
ನಾಟಕ ತ೦ಡದ ಹೆಸರು : ಚಾ ಪರ್ಕ

ಟಿಕೇಟ್ ದರ : ರೂ.75/-, 100/-, 250/-, 500/- (ಇಬ್ಬರಿಗೆ)

ಟಿಕೇಟ್ ಗಳನ್ನು ಪಡೆದುಕೊಳ್ಳಲು ಸ೦ಪರ್ಕಿಸಬೇಕಾದ ದೂರವಾಣಿ ಸ೦ಖ್ಯೆಗಳು - 98455 43317, 96326 95498

No comments:

Post a Comment

LinkWithin

Related Posts with Thumbnails